ನೆಚ್ಚಿನ ಕವಿ ದಿನಕರ ದೇಸಾಯಿಯವರ ಬಗ್ಗೆ ಅವರದೇ ಶೈಲಿಯಲ್ಲಿ ೧೯೯೯ ರಲ್ಲಿ
ಬರೆದ (ಬರೆಯುವ ಪ್ರಯತ್ನ ಮಾಡಿದ) ಕವನ..ಪ್ರಾಸ ಮಾತ್ರ ಕೂಡಿಸಿ ಖುಷಿಪಟ್ಟ ಕವನಗಳಲ್ಲಿ ಇದೂ ಒ೦ದು..
ಬರೆದ (ಬರೆಯುವ ಪ್ರಯತ್ನ ಮಾಡಿದ) ಕವನ..ಪ್ರಾಸ ಮಾತ್ರ ಕೂಡಿಸಿ ಖುಷಿಪಟ್ಟ ಕವನಗಳಲ್ಲಿ ಇದೂ ಒ೦ದು..
ಹುಟ್ಟುವುದು ಕವನ, ನೀ ಚೆಲ್ಲಿದರೆ ಶಾಯಿ.
ಯಾವ ವಿಷಯವನ್ನೂ ಬಿಟ್ಟಿಲ್ಲ ನಿನ್ನ ಚುಟುಕ,
ಓ! ಚುಟುಕ ಬ್ರಹ್ಮ, ನಿನ್ನ ಸಾಧನೆ ಯಾರಿಗೂ ಎಟುಕ.
Ambika, tumba chennagide idu
ReplyDeleteBeautiful tribute :)
Kavitha annodu kavyanaama na?
ReplyDeleteಕವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಶಿಲ್ಪಾ.
ReplyDeletekaavyanaama anta alla. maneyali nanage haage karitaare....
ReplyDelete